ತೇಗಿನ ಮರ ಕಟಾವು ಮಾಡಿ ಬಳಕೆ ಮಾಡಿಕೊಳ್ಳಲು ರೈತರಿಗೆ ಎಸಿಎಫ್ ಅಡ್ಡಿ... ರೈತರಿಂದ ಗುಂಡ್ಲುಪೇಟೆ ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ... ಕಟಿಂಗ್ ಆರ್ಡರ್ ಪಡೆದುಕೊಂಡ್ರು ಸಹ ಎಸಿಎಫ್ ರವೀಂದ್ರ ಅವರಿಂದ ರೈತರಿಗೆ ಕಿರುಕುಳ ಆರೋಪ....
About:
Video Location : India
Duration : 01:51 mins
Date Time : October 12th 2022, 4:28:02 pm